ADVERTISEMENT

ವೇತನ ಆಯೋಗಕ್ಕೆ ಹವಿನಾಳೆ ರೇವಪ್ಪ ನೇಮಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 8:31 IST
Last Updated 26 ಅಕ್ಟೋಬರ್ 2017, 8:31 IST
ವೇತನ ಆಯೋಗಕ್ಕೆ ಹವಿನಾಳೆ ರೇವಪ್ಪ ನೇಮಕ
ವೇತನ ಆಯೋಗಕ್ಕೆ ಹವಿನಾಳೆ ರೇವಪ್ಪ ನೇಮಕ   

ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗಕ್ಕೆ ತಜ್ಞ ಸಂಪನ್ಮೂಲ ವ್ಯಕ್ತಿಯನ್ನಾಗಿ ನಗರದ ಹವಿನಾಳೆ ಭೀಮಗೊಂಡ ರೇವಪ್ಪ ಅವರನ್ನು ಸರ್ಕಾರ ನೇಮಕ ಮಾಡಿದೆ.

ನ.7ರಂದು ಆಯೋಗದ ಮುಂದೆ ಹಾಜರಾಗಿ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಚಾರ ಮಂಡಿಸುವಂತೆ ಹವಿನಾಳೆ ಭೀಮಗೊಂಡ ರೇವಪ್ಪ ಆಯೋಗದ ಉಪಕಾರ್ಯದರ್ಶಿ ವೈ.ಬಿ.ಹೊನ್ನಲಿಂಗಪ್ಪ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT