ADVERTISEMENT

ಹುಬ್ಬಳ್ಳಿ: ಮಳೆಗೆ ಭರ್ತಿಯಾಗಿ ಕೋಡಿ‌ ಬಿದ್ದ ಉಣಕಲ್ಲ ಕೆರೆ

​ಪ್ರಜಾವಾಣಿ ವಾರ್ತೆ
Published 20 ಮೇ 2022, 7:10 IST
Last Updated 20 ಮೇ 2022, 7:10 IST
   

ಹುಬ್ಬಳ್ಳಿ: ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ ನಗರದ ಉಣಕಲ್ಲ ಗ್ರಾಮದ ಕೆರೆಯು ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ಕೆರೆ ಬಳಿಯ ದೇವಿನಗರ ಬ್ರಿಡ್ಜ್ ಹತ್ತಿರ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಕೆರೆಯ ಕೋಡಿ ಹರಿದ ಹೆಚ್ಚುವರಿ ನೀರು ಕಟ್ಟಡವೊಂದರ ತಳಪಾಯಕ್ಕೆ ನೀರು ಸೇರುತ್ತಿದೆ. ಹಾಗಾಗಿ, ಸ್ಮಾರ್ಟ್ ಸಿಟಿಯ ಸಿಬ್ಬಂದಿ ಜೆಸಿಬಿ‌ ನೆರವಿನಿಂದ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT