ADVERTISEMENT

ಉಪ್ಪಿನಬೆಟಗೇರಿ: ಕಾಂತೇಶಗೆ 'ರಾಷ್ಟ್ರೀಯ ವ್ಯಂಗ್ಯಚಿತ್ರ ಪುರಸ್ಕಾರ'

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:35 IST
Last Updated 7 ಮೇ 2025, 13:35 IST
ಪ್ರಶಸ್ತಿಗೆ ಭಾಜನವಾದ ಕಾಂತೇಶ ಎಂ.ಬಡಿಗೇರ ರಚಿಸಿದ ವ್ಯಂಗ್ಯಚಿತ್ರ
ಪ್ರಶಸ್ತಿಗೆ ಭಾಜನವಾದ ಕಾಂತೇಶ ಎಂ.ಬಡಿಗೇರ ರಚಿಸಿದ ವ್ಯಂಗ್ಯಚಿತ್ರ   

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ವ್ಯಂಗ್ಯಚಿತ್ರ ಕಲಾವಿದ ಕಾಂತೇಶ ಎಂ. ಬಡಿಗೇರ ಅವರು ರಾಷ್ಟ್ರೀಯ ವ್ಯಂಗ್ಯಚಿತ್ರ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಛತ್ತೀಸಗಢ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಈಚೆಗೆ ‘ಕಾರ್ಟೂನ್ ವಾಚ್’ ನಿಯತಕಾಲಿಕ ‘ಪ್ರವಾಸಿಗರು ಭಯೋತ್ಪಾದಕರಿಗೆ ಹೆದರುವುದಿಲ್ಲ’ ವಿಷಯ ಕುರಿತು ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಕಾಂತೇಶ ಪಾಲ್ಗೊಂಡಿದ್ದರು.

ಕಾಂತೇಶ ಎಂ. ಬಡಿಗೇರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT