ADVERTISEMENT

ನಿರ್ದೇಶಕ ಸುರೇಶ ಕುಲಕರ್ಣಿ ನಿಧನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 20:52 IST
Last Updated 5 ಅಕ್ಟೋಬರ್ 2022, 20:52 IST
ಸುರೇಶ ಕುಲಕರ್ಣಿ
ಸುರೇಶ ಕುಲಕರ್ಣಿ   

ಧಾರವಾಡ: ನಟ,ನಿರ್ದೇಶಕ, ಹಿರಿತೆರೆ ಹಾಗೂ ಕಿರುತೆರೆ ತಂತ್ರಜ್ಞ ಸುರೇಶ ಕುಲಕರ್ಣಿ (75) ಕೆಲ ಕಾಲದ ಅನಾರೋಗ್ಯ ದಿಂದ ಬುಧವಾರ ನಿಧನರಾದರು.

ಅವಿವಾಹಿತರಾಗಿದ್ದ ಅವರುಇಲ್ಲಿನ ಮಾಳಮಡ್ಡಿಯಲ್ಲಿ ನೆಲೆಸಿದ್ದರು. ನಾಟಕಕಾರ ಹಾಗೂ ನಿರ್ದೇಶಕ ದಿ.ಗಿರೀಶ ಕಾರ್ನಾಡ ಅವರೊಂದಿಗೆ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಹಲವು ವರ್ಷ ಕೆಲಸ ಮಾಡಿದ್ದರು.ಅಂತ್ಯಕ್ರಿಯೆ ನಗರದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT