ರೋಣ: ಮಧ್ಯಾಹ್ನ ಬಿಸಿಲ ಧಗೆಯಿಂದ ಬಸವಳಿದ ಜನರಿಗೆ ಸಂಜೆ ಸುರಿದ ಮಳೆ ತಂಪರದಿದೆ. ಸಂಜೆ 7-30ಕ್ಕೆ ಪ್ರಾರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಪಟ್ಟಣಕ್ಕೆ ತಂಪರೆದಿದೆ.
ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ರೈತರು ಮುಂಬರುವ ಮಳೆ ಉತ್ತಮವಾಗಲೆದ ಎಂಬ ನಿರೀಕ್ಷೆಯಲ್ಲಿದ್ದಾರೆ. ತಾಲ್ಲೂಕಿನ ಹೊಳೆಆಲೂತ ಸೇರಿದಂತೆ ಮಳೆಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.