ಸಕಲೇಶಪುರ(ಹಾಸನ): ತಾಲ್ಲೂಕಿನ ಹಳೆಕೆರೆ ಗ್ರಾಮದ ಗೀತಾಂಜಲಿ ಎಸ್ಟೇಟ್ ನಲ್ಲಿ 10 ವರ್ಷದ ಹೆಣ್ಣನೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ.
ಕಾಡಾನೆ ಕಾಫಿ ತೋಟಕ್ಕೆ ಬಾರದಂತೆತೋಟದ ಮಾಲೀಕರು 10×10 ಅಳತೆಯ ಕಂದಕ ತೋಡಿದ್ದರು.
ಆಯತಪ್ಪಿ ಈ ನೀರಿನ ಹೊಂಡಕ್ಕೆ ಬಿದ್ದ ಆನೆ ಸಾವನಪ್ಪಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ವೈದ್ಯರುಭೇಟಿ ನೀಡಿ ಪರಿಶೀಲನೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.