ಕುಮಾರಪಟ್ಟಣ: ಸಮೀಪದ ಕಲರಗೇರಿ ಬ್ರಿಡ್ಜ್ (ಎನ್ಎಚ್ 4) ಬಳಿ ಕಾರು ಮತ್ತು ಒಮಿನಿ ಪರಸ್ಪರ ಡಿಕ್ಕಿಯಾದ ಪರಿಣಾಮ ಒಮಿನಿಯಲ್ಲಿದ್ದ ಕರೂರು ಗ್ರಾಮದ ಶಿವಯೋಗಿ ಮಲಕಯ್ಯ ಹಿರೇಮಠ
(30) ಎಂಬುವರು ಮೃತಪಟ್ಟಿದ್ದಾರೆ.
ಕುಮಾರಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.