ADVERTISEMENT

ಜಯಂತ್ಯುತ್ಸವ ಸಮಿತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 16:13 IST
Last Updated 27 ಮಾರ್ಚ್ 2023, 16:13 IST
ಕೆ.ಎಂ. ಬರ್ಮಾ
ಕೆ.ಎಂ. ಬರ್ಮಾ   

ಕಲಬುರಗಿ: ತಾಲ್ಲೂಕಿನ ಫರಹತಾಬಾದ ವಲಯ ಮಟ್ಟದ ಡಾ. ಬಿ. ಆರ್. ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಹಿರಿಯ ವಕೀಲ ಕೆ.ಎಂ.ಬರ್ಮಾ, ಅಧ್ಯಕ್ಷರಾಗಿ ಬಸವರಾಜ ದೊಡ್ಡಮನಿ (ನದಿಸಿನ್ನೂರ), ಉಪಾಧ್ಯಕ್ಷರಾಗಿ ಶೇಖಪ್ಪ ಹೊಸಮನಿ, ಶೇಖಪ್ಪ ಕುರಬಾಳ, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಕುರನಳ್ಳಿ, ಸಹ ಕಾರ್ಯದರ್ಶಿಗಳಾಗಿ ವಿಜಯಕುಮಾರ್ ನಡುವಿನಹಳ್ಳಿ, ಶಂಕರ ಬುಳ್ಳಾ ಸರಡಗಿ ಹಾಗೂ ಖಜಾಂಚಿ ಶಿವುಪುತ್ರ ಡಾಂಗೆ ಅವರನ್ನು ಆಯ್ಕೆ ಮಾಡಲಾಯಿತು ಎಂದು ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಖನ್ನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT