ADVERTISEMENT

ಕಲಬುರ್ಗಿ: ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ‌ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 7:49 IST
Last Updated 14 ಏಪ್ರಿಲ್ 2020, 7:49 IST
ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ‌ಶರತ್ ಬಿ. ಹಾಗೂ ಪೊಲೀಸ್ ‌ಕಮಿಷನರ್ ಸತೀಶಕುಮಾರ್ ‌ಎನ್. ಮಾಲಾರ್ಪಣೆ ಮಾಡಿದರು.
ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ‌ಶರತ್ ಬಿ. ಹಾಗೂ ಪೊಲೀಸ್ ‌ಕಮಿಷನರ್ ಸತೀಶಕುಮಾರ್ ‌ಎನ್. ಮಾಲಾರ್ಪಣೆ ಮಾಡಿದರು.   

ಕಲಬುರ್ಗಿ: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ‌ಶರತ್ ಬಿ. ಹಾಗೂ ಪೊಲೀಸ್ ‌ಕಮಿಷನರ್ ಸತೀಶಕುಮಾರ್ ‌ಎನ್. ಮಾಲಾರ್ಪಣೆ ಮಾಡಿದರು.

ಲಾಕ್‌ಡೌನ್ ಪ್ರಯುಕ್ತ ‌ಜಿಲ್ಲಾಡಳಿತ ಸರಳವಾಗಿ ಜಯಂತಿ ಆಚರಣೆ ಮಾಡಿದೆ.

ಜಿಲ್ಲಾ ‌ಅಂಬೇಡ್ಕರ್ ಆಚರಣಾ‌ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ಮೇ 28ರಂದು ಅಂಬೇಡ್ಕರ್ ಜಯಂತಿ ಹಾಗೂ ‌ಬುದ್ಧ ಪೂರ್ಣಿಮೆಯನ್ನು ಅದ್ಧೂರಿಯಾಗಿ ‌ಆಚರಿಸಲು‌ ತೀರ್ಮಾನಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.