ADVERTISEMENT

ಸಿಪಿಐಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 11:18 IST
Last Updated 21 ಫೆಬ್ರುವರಿ 2019, 11:18 IST

ಕಲಬುರ್ಗಿ: ರಾಜ್ಯ ಸರ್ಕಾರ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ವರ್ಗಾವಣೆಗೊಂಡಿರುವವರ ವಿವರ.

ಲಿಂಗಪ್ಪ (ಜೆಸ್ಕಾಂ, ರಾಯಚೂರು), ಶಕೀಲ್‌ ಎ.ಐ.ಅಂಗಡಿ (ಚೌಕ್‌ ಪೊಲೀಸ್‌ ಠಾಣೆ, ಕಲಬುರ್ಗಿ), ಯಶವಂತ್‌ ಎಚ್‌.ಬಿಸನಳ್ಳಿ (ಲಿಂಗಸುಗೂರು, ರಾಯಚೂರು ಜಿಲ್ಲೆ), ವಿಜಯಕುಮಾರ ಎಂ.ಬಿರಾದಾರ್‌ (ಭಾಲ್ಕಿ ಗ್ರಾಮೀಣ, ಬೀದರ್‌ ಜಿಲ್ಲೆ), ರಾಜಣ್ಣ ಡಿ.ಜಿ. (ಬೀದರ್‌ ನಗರ ಪೊಲೀಸ್‌ ಠಾಣೆ), ಮಲ್ಲೇಶ್‌ ದೊಡ್ಡಮನಿ (ಡಿಎಸ್‌ಬಿ, ರಾಯಚೂರು ಜಿಲ್ಲೆ), ಅಂಬರಾಯ ಎಂ.ಕಾಮನಮನಿ (ರಾಯಚೂರು ಗ್ರಾಮೀಣ ವೃತ್ತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT