ಕೊಪ್ಪ: ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಸಮೀಪದ ಅವ್ವೇರಹಳ್ಳಿ ಗ್ರಾಮಸ್ಥರು ಗ್ರಾಮದ ಒಳಕ್ಕೆ ಹೊರಗಿನಿಂದ ಯಾರೂ ಬರಬಾರದು ಎಂಬ ಉದ್ದೇಶದಿಂದ ರಸ್ತೆಗೆ ಮರದ ಪಟ್ಟಿಗಳನ್ನು ಕಟ್ಟಿ ರಸ್ತೆಯನ್ನು ಬಂದ್ ಮಾಡಿದ್ದಾರೆ.
ಗ್ರಾಮದಿಂದಲೂ ಕೂಡಾ ಯಾರೂ ಹೊರಗೆ ಹೋಗಬಾರದು, ಹೊರಗಿನಿಂದ ಯಾರು ಅವ್ವೇರಹಳ್ಳಿ ಗ್ರಾಮಕ್ಕೆ ಬರಬಾರದು ಎಂದು ನಿಯಮ ಹಾಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.