ADVERTISEMENT

ದೊಡ್ಡಗಡಿಯಾರದ ದುರಸ್ತಿಗೆ ₹ 35 ಲಕ್ಷ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 10:36 IST
Last Updated 4 ಜೂನ್ 2020, 10:36 IST
ಮೈಸೂರಿನಲ್ಲಿರುವ ದೊಡ್ಡ ಗಡಿಯಾರ
ಮೈಸೂರಿನಲ್ಲಿರುವ ದೊಡ್ಡ ಗಡಿಯಾರ   

ಮೈಸೂರು: ಇಲ್ಲಿನ ಐತಿಹಾಸಿಕ ದೊಡ್ಡ ಗಡಿಯಾರ ಕಟ್ಟಡದ ದುರಸ್ತಿಗಾಗಿ ₹ 35 ಲಕ್ಷವನ್ನು ತೆಗೆದಿರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

‌ಗಡಿಯಾರದ ರಪೇರಿಗಿಂತ ಕಟ್ಟಡ ಉಳಿಯುವುದು ಮುಖ್ಯ. ಮೇಲ್ಭಾಗದಲ್ಲಿ ಸ್ವಲ್ಪ ಬಿರುಕುಗಳು ಕಾಣಿಸಿಕೊಂಡಿವೆ. ಇದನ್ನು ದುರಸ್ತಿಗೊಳಿಸಿದ ನಂತರವಷ್ಟೇ ಗಡಿಯಾರವನ್ನು ರಿಪೇರಿ ಮಾಡಲಾಗುವುದು ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT