ADVERTISEMENT

ರಾಯಚೂರು | ಮಂತ್ರಾಲಯದ ಅರ್ಚಕ ಪವಮಾನಾಚಾರ ನಿಧನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 8:00 IST
Last Updated 9 ಡಿಸೆಂಬರ್ 2023, 8:00 IST
<div class="paragraphs"><p>ಅರ್ಚಕ ಪವಮಾನಾಚಾರ ಪೂಜಾರ ಗುರುರಾಜ ಆಚಾರ</p></div>

ಅರ್ಚಕ ಪವಮಾನಾಚಾರ ಪೂಜಾರ ಗುರುರಾಜ ಆಚಾರ

   

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ವೃಂದಾವನದ ಮೂಲ ಅರ್ಚಕ ಪವಮಾನಾಚಾರ ಪೂಜಾರ ಗುರುರಾಜ ಆಚಾರ(67) ಶನಿವಾರ ಬೆಳಿಗ್ಗೆ ನಿಧನರಾದರು.

ಪವಮಾನಾಚಾರ ಅವರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ.

ADVERTISEMENT

ಪವಮಾನಾಚಾರ ಅವರು ಬಿಎಎಲ್‌ಎಲ್‌ಬಿ ಓದಿದರೂ ಮಠದ ಅರ್ಚಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ತುಂಗಭದ್ರಾ ನದಿ ತೀರದಲ್ಲಿ ಪವಮಾನಾಚಾರ ಅಂತ್ಯ ಸಂಸ್ಕಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.