ಚನ್ನಪಟ್ಟಣ: ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ಮಾಲೀಕನಿಗೆನಗರದ ಜೆಎಂಎಫ್ ನ್ಯಾಯಾಲಯ ₹ 34 ಸಾವಿರ ದಂಡ, ಒಂದು ದಿನ ಸೆರೆವಾಸ ವಿಧಿಸಿದೆ.
ನಗರದ ಅನ್ವರ್ ಖಾನ್ ಶಿಕ್ಷೆಗೆ ಒಳಗಾದವರು.
ತಮ್ಮ ಬೈಕನ್ನು ಸಂಬಂಧಿಕರ ಮಗನಿಗೆ ಚಾಲನೆ ಮಾಡಲು ನೀಡಿದ್ದರು. ಬೈಕ್ ಚಾಲನೆ ಮಾಡುವಾಗ ಸರ್ಕಾರಿ ಬಸ್ ಡಿಪೊ ಮುಂಭಾಗ ಆಯ ತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದ. ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಹೇಂದ್ರಕುಮಾರ್ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ದಂಡ ವಿಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.