ADVERTISEMENT

ಈಜಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪಾಲಿಕೆ ಸದಸ್ಯೆಯ ಪುತ್ರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 12:57 IST
Last Updated 26 ಆಗಸ್ಟ್ 2020, 12:57 IST
ಪ್ರತೀಶ್
ಪ್ರತೀಶ್   

ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯೆ ಆರತಿ ಪ್ರಕಾಶ್ ಹಾಗೂ ವರ್ತಕ ಅ.ಮ. ಪ್ರಕಾಶ್ ಅವರ ಪುತ್ರ ಪ್ರತೀಶ್ರಾಮೇನಕೊಪ್ಪ ಸಮೀಪದ ಹಾಯ್ ಹೊಳೆ ತುಂಗಾ ನಾಲೆಯಲ್ಲಿ ಶುಕ್ರವಾರ ಈಜಲು ಹೋಗಿ ಕೊಚ್ವಿಕೊಂಡು ಹೋಗಿದ್ದಾರೆ.

ಪ್ರತೀಶ್ ಜನುಮದಿನದ ಸಂಭ್ರಮ ಆಚರಿಸಲು ಇಬ್ಬರು ಗೆಳೆಯರ ಜೊತೆಹೋಗಿದ್ದರು ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ‌ ಕುಟುಂಬಸ್ಥರು ರಾತ್ರಿವರೆಗೂ ಪ್ರತೀಶ್‌ಗಾಗಿ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT