ADVERTISEMENT

ಟಿ.ವಿ.ರಂಗಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:11 IST
Last Updated 4 ಮೇ 2019, 20:11 IST
ಟಿ.ವಿ.ರಂಗಣ್ಣ
ಟಿ.ವಿ.ರಂಗಣ್ಣ   

ತುಮಕೂರು: ನಗರದ ಕೃಷ್ಣಾನಗರ ನಿವಾಸಿ ಟಿ.ವಿ.ರಂಗಣ್ಣ (83) ಅವರು ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಪತ್ನಿ, ಒಬ್ಬ ಪುತ್ರಿ, ಒಬ್ಬ ಪುತ್ರ ಹಾಗೂ ಬಂಧು ಬಳಗ ಇದ್ದಾರೆ.

ಕೃಷ್ಣಾನಗರದ ಕೃಷ್ಣನ ದೇವಸ್ಥಾನದ ಸಂಸ್ಥಾಪಕರಾಗಿದ್ದ ಅವರು ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿದ್ದರು. ಅಪಾರ ದೈವ ಭಕ್ತರಾಗಿದ್ದ ಇವರು 50 ವರ್ಷಗಳ ಕಾಲ ಅಂಗಾರಕ ಉಪಾಸಕರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.