ADVERTISEMENT

ಚಕ್ರತೀರ್ಥ ಅಪರಾಧ ಮಾಡಿಲ್ಲ: ಆರಗ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 19:41 IST
Last Updated 1 ಜೂನ್ 2022, 19:41 IST

ತುಮಕೂರು: ‘ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವ
ರನ್ನು ಗಡಿಪಾರು ಮಾಡುವಷ್ಟು ಅಪರಾಧ ನಡೆದಿದೆ ಎನ್ನುವುದು ನನ್ನ ಗಮನದಲ್ಲಿ ಇಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಲ್ಲಿ ಬುಧವಾರ ಹೇಳಿದರು.

‘ಗಡಿಪಾರು ಮಾಡಲು ಸುಮಾರು ನಿಯಮಗಳಿವೆ. ಇಂತಹ ಹೇಳಿಕೆ ಕೊಡುವ
ವರಿಗೆ ಈ ಬಗ್ಗೆ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT