ಪಾವಗಡ: ತಾಲ್ಲೂಕಿನ ನಾಗಲಮಡಿಕೆ ರಸ್ತೆಯ ತಪ್ಪಗಾನದೊಡ್ಡಿ ಗೇಟ್ ಬಳಿ ಮಂಗಳವಾರ ಹತ್ಯೆಯಾದ ಮೃತ ವ್ಯಕ್ತಿಯನ್ನು ಅನಂತಪುರದ ಮಾಣಿಕ್ಯಂ ಬಾಷ(60) ಎಂದು ಗುರುತಿಸಲಾಗಿದೆ.
ಮನೆಯಿಂದ ಆಗಮಿಸಿದ್ದ ಅವರು 9 ಗಂಟೆಗೆ ಮನೆಗೆ ಕರೆ ಮಾಡಿ ಮಾತನಾಡಿದ್ದರು. ನಂತರ ಅವರ ಮೊಬೈಲ್ಗೆ ಕರೆಗಳು ಹೋಗಲಿಲ್ಲ ಎಂದು ಕುಟುಂಬದ ಸದಸ್ಯರು ತಿರುಮಣಿ ಠಾಣೆಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.