ADVERTISEMENT

ಉಡುಪಿ | ನೆರೆ: ಉಚಿತ ಸಹಾಯವಾಣಿ ಕೇಂದ್ರಗಳನ್ನು ತೆರದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 15:41 IST
Last Updated 30 ಜೂನ್ 2022, 15:41 IST

ಉಡುಪಿ: ಭಾರಿ ಮಳೆಯಿಂದ ನೆರೆ ಉಂಟಾದರೆ ಸಾರ್ವಜನಿಕರ ನೆರವಿಗೆ ಧಾವಿಸಲು ಜಿಲ್ಲಾಡಳಿತ ಸಹಾಯವಾಣಿ ಕೇಂದ್ರಗಳನ್ನು ತೆರದಿದೆ. ಸಾರ್ವಜನಿಕರು 1077 ಉಚಿತ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ನೆರವು ಪಡೆಯಬಹುದು.

ಉಡುಪಿ–0820–2520417, ಬ್ರಹ್ಮಾವರ–0820–2560494, ಕಾಪು–0820–2551444, ಕುಂದಾಪುರ 08254–230357, ಬೈಂದೂರು–08254–251657, ಕಾರ್ಕಳ–08258–230201, ಹೆಬ್ರಿ–08253–250201 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT