ADVERTISEMENT

ಐವರು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 15:27 IST
Last Updated 11 ಆಗಸ್ಟ್ 2021, 15:27 IST

ವಿಜಯಪುರ: ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಆರೋಪದ ಮೇರೆಗೆ ನಿಡಗುಂದಿ ಹಾಗೂ ಬಸವನಬಾಗೇಬಾಡಿ ಪೊಲೀಸ್‌ ಠಾಣೆಯ ಐವರು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅಮಾನತು ‌ಮಾಡಿದ್ದಾರೆ.

ನಿಡಗುಂದಿ ಪೊಲೀಸ ಠಾಣೆಯ ಎಸ್.ಸಿ. ರೆಡ್ಡಿ ಹಾಗೂ ಐ.ಜಿ. ಹೊಸಗೌಡರ ಹಾಗೂ ಬಸವನಬಾಗೇಬಾಡಿ ಪೊಲೀಸ್‌ ಠಾಣೆಯ ಐ.ಎಂ. ಮಕಾಂದಾರ, ಆರ್.ಎಲ್. ರಾಠೋಡ, ಎಂ.ಎಂ. ಯಾಳಗಿ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT