ADVERTISEMENT

ಚಿತ್ರಗಳಲ್ಲಿ ನೋಡಿ | ಸರಳ ಸಜ್ಜನಿಕೆಯ ‘ಸಿದ್ಧೇಶ್ವರ ಸ್ವಾಮೀಜಿ’ ಅಂತಿಮ ಯಾತ್ರೆ

ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿ.ಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದಾದ್ಯಂತ ಭಕ್ತ ಸಮೂಹ ಕಂಬನಿ ಮಿಡಿದಿದೆ.ಸರಳ ಸಜ್ಜನಿಕೆಯ ‘ಸಿದ್ಧೇಶ್ವರ ಸ್ವಾಮೀಜಿ’ಯವ ಅಂತಿಮ ಯಾತ್ರೆಯ ಚಿತ್ರಗಳು....

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 14:10 IST
Last Updated 3 ಜನವರಿ 2023, 14:10 IST
ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆ
ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆ   
ಅಂತಿಮ ಯಾತ್ರೆಯಲ್ಲಿ ನೆರೆದಿರುವ ಜನರು
ಅಂತಿಮ ಯಾತ್ರೆಗೆ ಪೊಲೀಸ್‌ ಭದ್ರತೆ
ಅಂತಿಮ ಯಾತ್ರೆಯಲ್ಲಿ ಸಾರ್ವಜನಿಕರು
ಅಂತಿಮಯಾತ್ರೆಯಲ್ಲಿ ಸಾಗಿದ ಗಣ್ಯರು ಹಾಗೂ ಭಕ್ತರ ದಂಡು
ಸಾಗರೋಪಾದಿಯಲ್ಲಿ ನೆರೆದಿರುವ ಭಕ್ತ ಸಮೂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.