ADVERTISEMENT

ತಿಕೋಟಾ | ಶ್ರಾವಣ ಮಾಸ: ಪುರಾಣ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 14:20 IST
Last Updated 4 ಆಗಸ್ಟ್ 2024, 14:20 IST
ಶ್ರೀ ಸಂಗಮನಾಥ ದೇವಸ್ಥಾನ ಕಳ್ಳಕವಟಗಿ
ಶ್ರೀ ಸಂಗಮನಾಥ ದೇವಸ್ಥಾನ ಕಳ್ಳಕವಟಗಿ   

ತಿಕೋಟಾ: ತಾಲ್ಲೂಕಿನ ಕಳ್ಳಕವಟಗಿಯ ಸಂಗಮಾನಾಥನ ಜಾತ್ರಾ ಮಹೋತ್ಸವ ಅಂಗವಾಗಿ ಶ್ರಾವಣ ಮಾಸದ ಮೊದಲ ಸೋಮವಾರ (ಆ.5)ದಿಂದ, ಜಾತ್ರೆ ನಡೆಯುವ ಮೂರನೇ ಸೋಮವಾರ (ಆ.19)ದವರೆಗೆ ನಿತ್ಯ ಸಂಜೆ 7.30 ರಿಂದ 8.30 ವರೆಗೆ ಹಾನಗಲ್ ಕುಮಾರ ಶಿವಯೋಗಿಗಳ ಪುರಾಣ ನಡೆಯಲಿದೆ.

ಯರನಾಳದ ಹಿರೇಮಠ ಸಂಸ್ಥಾನದ  ಶಿವಪ್ರಸಾದ ದೇವರು ಅವರಿಂದ ಪ್ರವಚನ ನಡೆಯಲಿದೆ ಎಂದು ಸಂಗಮನಾಥ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT