ADVERTISEMENT

ವಿಜಯಪುರ: ಸಿಡಿಲಿಗೆ ಮಹಿಳೆ, ಎಮ್ಮೆ ಸಾವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:56 IST
Last Updated 27 ಏಪ್ರಿಲ್ 2021, 3:56 IST
ಸಿಡಿಲಿಗೆ ಮಹಿಳೆ-ಎಮ್ಮೆ ಸಾವು
ಸಿಡಿಲಿಗೆ ಮಹಿಳೆ-ಎಮ್ಮೆ ಸಾವು   

ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದ ತೋಟದ ವಸ್ತಿಯಲ್ಲಿ ಸೋಮವಾರ ರಾತ್ರಿ ಸಿಡಿಲು ಬಡೆದು ಮಹಾದೇವಿ ನಿಂಬರಗಿ (50) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಜೊತೆಗೆ ಒಂದು ಎಮ್ಮೆ ಕೂಡ ಸಿಡಿಲಿನಿಂದ ಸಾವಿಗೀಡಾಗಿದೆ.

ಸೋಮವಾರ ತಡ ರಾತ್ರಿ ಬಿರುಸಿನ ಗಾಳಿ, ಮಳೆ ಸುರಿದಿದೆ.‌ ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಝಳಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT