ADVERTISEMENT

ಯಾದಗಿರಿ: ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 1:31 IST
Last Updated 7 ಸೆಪ್ಟೆಂಬರ್ 2020, 1:31 IST

ಯಾದಗಿರಿ: ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆಯಾದ ಘಟನೆ ಯಾದಗಿರಿ ಹೊರವಲಯದ ಗುರುಸಣಗಿ ಬ್ರಿಡ್ಜ್ ಹತ್ತಿರ ಭಾನುವಾರ ನಡೆದಿದೆ.

‘ಯಾದಗಿರಿಯ ಅಜೀಜ್ ಕಾಲೊನಿಯ ಅಮನ್‌ (16) ಅಯಾನ್ (16), ರೆಹಮಾನ್ (16) ಹಾಗೂ ಕಲಬುರ್ಗಿಯ ರೆಹಮಾನ್ (15)ನಾಪತ್ತೆಯಾದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT