ಯಾದಗಿರಿ: ನೆರೆ ಹಾವಳಿಯಿಂದ ತುತ್ತಾಗಿರುವ ಜನರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಸಂಗ್ರಹಿಸಿದ ₹ 40 ಸಾವಿರಚೆಕ್ ಅನ್ನುಶುಕ್ರವಾರ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.
ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತ ಸಿ.ಎಂ ಪಟ್ಟೇದಾರ, ಜಿಲ್ಲಾ ಗೈಡ್ಸ್ ಆಯುಕ್ತೆ ನಾಗರತ್ನ ಅನಪುರ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಅಳ್ಳೊಳ್ಳಿ, ಬಸರಡ್ಡಿ ಪಾಟೀಲ, ನಾಗರತ್ನ ಪಾಟೀಲ, ರೋವರ್ಸ್ ಲೀಡರ್ಗಳಾದ ಶ್ರೀನಿವಾಸ, ಅಮರನಾಥ, ಗಣೇಶ, ಸ್ಕೌಟ್ಸ್ ಮಕ್ಕಳಾದ ಮಹೇಶ ಅಲ್ಲಿಪುರ, ಅಂಬಿಕಾ ಅಲ್ಲಿಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.