1. ದೀರ್ಘಕಾಲದ ಕೆಮ್ಮು ಯಾವ ರೋಗದ ಸೂಚನೆಯಾಗಿರಬಹುದು?
ಅ) ಕ್ಯಾನ್ಸರ್
ಆ) ಚಿಕುನ್ ಗುನ್ಯ
ಇ) ಕ್ಷಯ
ಈ) ದಡಾರ
2. ಮೈಸೂರು ಸಂಸ್ಥಾನದ ಸರ್ಕಾರದ ‘ಧ್ಯೇಯ ವಾಕ್ಯ’ ಏನಾಗಿತ್ತು?
ಅ) ಸತ್ಯಮೇವ ಜಯತೆ
ಆ) ಸತ್ಯಮೇವೋದ್ಧರಾಮ್ಯಹಂ
ಇ) ಸತ್ಯಂ ವದ
ಈ) ಸತ್ಯಾ ನಪ್ರಮದಿತವ್ಯಂ
3. ನಮ್ಮ ಸೌರಮಂಡಲದ ಅತಿ ಹತ್ತಿರದ ನಕ್ಷತ್ರ ಯಾವುದು?
ಅ) ಸಿರಿಯಸ್
ಆ) ಆಲ್ಫಾ ಸೆಂಟಾರಿ
ಇ) ಪ್ರಾಕ್ಸಿಮಾ ಸೆಂಟಾರಿ
ಈ) ವೂಲ್ಫ್
4. ‘ಪರಿವ್ರಾಜಕ’ ಎಂಬ ಶಬ್ದ ಯಾರಿಗೆ ಅನ್ವಯಿಸುತ್ತದೆ?
ಅ) ರೈತ
ಆ) ಸನ್ಯಾಸಿ
ಇ) ವೈದ್ಯ
ಈ) ಸೈನಿಕ
5. ಹಿಂದಿ ಚಲನಚಿತ್ರರಂಗದ ಈ ದಿಗ್ಗಜರಲ್ಲಿ ಯಾರು ಮೂಲತಃ ಕನ್ನಡಿಗರಲ್ಲ?
ಅ) ಗುರುದತ್
ಆ) ವಿ. ಶಾಂತಾರಾಮ್
ಇ) ವಿ.ಕೆ.ಮೂರ್ತಿ
ಈ) ರಾಜ್ ಕಪೂರ್
6. ಯಾವ ಖಾದ್ಯಕ್ಕೆ ‘ಉಸಲಿ’ ಎಂಬ ಹೆಸರಿದೆ?
ಅ) ಬೇಯಿಸಿದ ತರಕಾರಿ
ಆ) ಬೇಯಿಸಿದ ಕಾಳುಗಳು
ಇ) ಹಣ್ಣಿನ ರಸಾಯನ
ಈ) ಹಸಿ ತರಕಾರಿ
7. ಇವುಗಳಲ್ಲಿ ಯಾವುದು ಎಸ್. ಶೆಟ್ಟರ್ ಅವರು ರಚಿಸಿದ ಕೃತಿ ಅಲ್ಲ?
ಅ) ಶಂಗಂ- ತಮಿಳಗಂ
ಆ) ಪ್ರಾಕೃತ ಜಗದ್ವಲಯ
ಇ) ಸಾವಿಗೆ ಆಹ್ವಾನ
ಈ) ಪಾಲಿ-ಪ್ರಾಕೃತ ನಿಘಂಟು
8. ಇವರಲ್ಲಿ ಯಾರು ಬಿಸಿಸಿಐನ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದವರಲ್ಲ?
ಅ) ಚಂದ್ರಶೇಖರ್
ಆ) ಜಿ.ಆರ್. ವಿಶ್ವನಾಥ್
ಇ) ಬ್ರಿಜೇಶ್ ಪಟೇಲ್
ಈ) ಸೈಯದ್ ಕಿರ್ಮಾನಿ
9. ಒಂದು ಅಶ್ವಶಕ್ತಿಯ ವಿದ್ಯುತ್ ಎಷ್ಟು ವ್ಯಾಟ್ಗಳಿಗೆ ಸಮ?
ಅ) 746
ಆ) 786
ಇ) 736
ಈ) 776
10. ‘ನಂಬೂದರಿ’ ಎಂಬ ಹೆಸರಿನ ಸಮುದಾಯದ ಜನರು ಯಾವ ರಾಜ್ಯದಲ್ಲಿ ಪ್ರಧಾನವಾಗಿ ವಾಸವಾಗಿದ್ದಾರೆ?
ಅ) ಬಿಹಾರ
ಆ) ಕೇರಳ
ಇ) ಅಸ್ಸಾಂ
ಈ) ಆಂಧ್ರ
ಹಿಂದಿನ ಸಂಚಿಕೆಯಸರಿ ಉತ್ತರಗಳು
1. ಮುಂಬಯಿ
2. 1912
3. ಶ್ರೀಗಂಧ
4. ಲಕ್ಷ್ಮೀ ಸೆಹಗಲ್
5. ಹಾವು
6. ಕೆನಡ
7. ಮುಪ್ಪು
8. ಅಹಮದಾಬಾದ್
9. ಕೊಡೆಭಾರ
10 . 1992
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.