ADVERTISEMENT

ಸುಯೋಗ ಕಳ್ಕೋಬ್ಯಾಡ್ರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನಮ್ಮ ಯುವಜನರಿಗೆ ನನ್ನ ಎರಡು ಮಾತು. ಜರೂರು ವೋಟ್‌ ಹಾಕಬೇಕು. ಮತ ಹಾಕುವ ಸುಯೋಗ ಕಳ್ಕೋಬ್ಯಾಡ್ರಿ. ಇದು ನಿಮಗೂ ಮುಖ್ಯ, ದೇಶಕ್ಕೂ ಮುಖ್ಯ.

–ಪಂಡಿತ್ ರಾಜೀವ ತಾರಾನಾಥ್, ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.