ನಮ್ಮ ಯುವಜನರಿಗೆ ನನ್ನ ಎರಡು ಮಾತು. ಜರೂರು ವೋಟ್ ಹಾಕಬೇಕು. ಮತ ಹಾಕುವ ಸುಯೋಗ ಕಳ್ಕೋಬ್ಯಾಡ್ರಿ. ಇದು ನಿಮಗೂ ಮುಖ್ಯ, ದೇಶಕ್ಕೂ ಮುಖ್ಯ.
–ಪಂಡಿತ್ ರಾಜೀವ ತಾರಾನಾಥ್, ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.