ಚೆನ್ನೈ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಫೇಸ್ಬುಕ್ನಲ್ಲಿ ಹೇಳಿಕೆ ನೀಡಿದ ತಮಿಳುನಾಡಿನ ಖ್ಯಾತ ಕಾಂದಬರಿಕಾರ ಆರ್.ಎನ್. ಜೋಡಿ’ಕ್ರೂಜ್ ಅವರಿಗೆ ‘ಬೆದರಿಕೆ’ ಹಾಗೂ ‘ನಿಂದನಾತ್ಮಕ ಮೇಲ್’ಗಳು ಬಂದಿವೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಮೀನುಗಾರರ ಏಳಿಗೆಗಾಗಿ ಶ್ರಮಿಸುತ್ತಿರುವ ಜೋ ಅವರು ಕೆಲವು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಮೋದಿ ಪರ ಹೇಳಿಕೆ ನೀಡಿದ್ದರು. ಗುಜರಾತ್ನ ಮೋದಿ ಆಡಳಿತ ‘ದೂರದೃಷ್ಟಿಯ ಸರ್ಕಾರ’ ಎಂದು ಹೊಗಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.