ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಂಡುಕೊಂಡಿರುವ ಹಿಂದೂ ಅಸ್ಮಿತೆಯ ಯಶಸ್ಸಿನ ಆಧಾರದಲ್ಲಿ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ, 2019ರ ಚುನಾವಣೆಗೂ ಮುಂಚಿತವಾಗಿ ಅವರಿಂದ ಇನ್ನಷ್ಟು ಹೆಚ್ಚು ಮೃದು ಹಿಂದುತ್ವ ಧೋರಣೆ ನಿರೀಕ್ಷಿಸಬಹುದು.
-ಮಿನ್ಹಾಜ್ ಮರ್ಚಂಟ್, ಲೇಖಕ
ಕರ್ನಾಟಕದಲ್ಲಿ ಅಮಿತ್ ಶಾ ಮೂರು ‘ಎಂ’ಗಳ ಬಗ್ಗೆ ಮಾತನಾಡುತ್ತಾರೆ– ಮರ್ಡರ್ (ಕೊಲೆ), ಮಾಫಿಯಾ, ಮಿನಿಸ್ಟೀರಿಯಲ್ ಕರಪ್ಷನ್ (ಸಚಿವಾಲಯದ ಭ್ರಷ್ಟಾಚಾರ). ತಮಾಷೆಯ ವಿಷಯ ಎಂದರೆ, ಅಮಿತ್ ಶಾ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ, ನಾವು ನ್ಯಾಯಾಧೀಶ ಲೋಯ ಅವರ ಬಗ್ಗೆ ಕೇಳಲು ಬಯಸುತ್ತೇವೆ... ಅಷ್ಟೇ ಅಲ್ಲ, ಇತರ ಮೂರು ‘ಎಂ’ಗಳೂ ಇವೆ...
–ಡಾ. ಅಜಯ್ ಕುಮಾರ್, ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.