ಬಿಜೆಪಿಯ ಪ್ರಚಾರ ವಿಭಾಗವು ಮೋದಿ ಅವರನ್ನು ಪ್ರಧಾನಿ ಮಾಡುವುದು ಸಾಧ್ಯವಿಲ್ಲ. ನಾವು ಅವರನ್ನು ತಡೆದು ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ರಚಿಸುತ್ತೇವೆ. ಕೋಮುವಾದಿಗಳಾಗುವುದು ಸುಲಭ. ಆದರೆ ಅದನ್ನು ತಡೆಯುವುದು ಕಷ್ಟ. ನಾವು ಕೋಮುವಾದವನ್ನು ತಡೆದೇ ತಡೆಯುತ್ತೇವೆ
-ಅಖಿಲೇಶ್, ಉತ್ತರ ಪ್ರದೇಶ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.