ADVERTISEMENT

ಪಾಕಿಸ್ತಾನಕ್ಕೆ ಓಡಿ ಹೋಗಿಲ್ಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST

ನಾನು ಓಡಿಹೋದೆ ಎಂದು ಅವರು ಹೇಳುತ್ತಾರೆ. ನಾನು ಪಾಕಿಸ್ತಾನಕ್ಕೆ ಓಡಿ ಹೋಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನ ಬೆವರಿಳಿಸಲು ಇಲ್ಲಿಯೇ ಇರುತ್ತೇನೆ. ತಾಯಿಯ ಆದೇಶ ಪಾಲಿಸು­ವುದಕ್ಕಾಗಿ ಶ್ರೀರಾಮ ವನವಾಸಕ್ಕೆ ಹೋದ. ಬಿಜೆಪಿಯವರು ಆಗ ಇದ್ದಿದ್ದರೆ ಶ್ರೀರಾಮನನ್ನೂ ಓಡಿಹೋದ ಎಂದು ಹೇಳುತ್ತಿದ್ದರು

-ಅರವಿಂದ ಕೇಜ್ರಿವಾಲ್‌, ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT