ನಾನು ಓಡಿಹೋದೆ ಎಂದು ಅವರು ಹೇಳುತ್ತಾರೆ. ನಾನು ಪಾಕಿಸ್ತಾನಕ್ಕೆ ಓಡಿ ಹೋಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ನ ಬೆವರಿಳಿಸಲು ಇಲ್ಲಿಯೇ ಇರುತ್ತೇನೆ. ತಾಯಿಯ ಆದೇಶ ಪಾಲಿಸುವುದಕ್ಕಾಗಿ ಶ್ರೀರಾಮ ವನವಾಸಕ್ಕೆ ಹೋದ. ಬಿಜೆಪಿಯವರು ಆಗ ಇದ್ದಿದ್ದರೆ ಶ್ರೀರಾಮನನ್ನೂ ಓಡಿಹೋದ ಎಂದು ಹೇಳುತ್ತಿದ್ದರು
-ಅರವಿಂದ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.