ADVERTISEMENT

Video | ಧ್ವನಿ ಹತ್ತಿಕ್ಕಿದ್ರೆ ನಾನೂ ರೆಬೆಲ್: ‘ಕ್ಷೇತ್ರಪತಿ’ ನವೀನ್‌ ಶಂಕರ್‌

ಪ್ರಜಾವಾಣಿ ವಿಶೇಷ
Published 13 ಆಗಸ್ಟ್ 2023, 6:21 IST
Last Updated 13 ಆಗಸ್ಟ್ 2023, 6:21 IST

ಉತ್ತರ ಕರ್ನಾಟಕದ ಪ್ರತಿಭೆ ನವೀನ್‌ ಶಂಕರ್‌ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಪ್ರಾಮಿಸಿಂಗ್‌ ಆ್ಯಕ್ಟರ್‌ ಎಂದು ಗುರುತಿಸಿಕೊಂಡಿದ್ದಾರೆ. ಗುಲ್ಟು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನವೀನ್‌ ಶಂಕರ್‌ ಸಾಲು ಸಾಲು ಉತ್ತಮ ಚಿತ್ರಗಳಲ್ಲಿ ನಟಿಸಿ ಚಿರಪರಿಚಿತರಾಗಿದ್ದಾರೆ. ವಿಲನ್‌ ಅಥವಾ ಹೀರೊ ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ಈಗ ಕ್ಷೇತ್ರಪತಿ ಚಿತ್ರದ ಮೂಲಕ ಮತ್ತೊಮ್ಮೆ ಜನರನ್ನು ರಂಜಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.