ADVERTISEMENT

ಬದುಕಿನ ಬಂಡಿ...!

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 5:30 IST
Last Updated 11 ಡಿಸೆಂಬರ್ 2017, 5:30 IST
ಊರೂರು ಅಲೆದಾಡಿ ಕುಟುಂಬಗಳ ಇತಿಹಾಸವನ್ನು ಸಾರುವ ಹೆಳವರು ಬಂಡಿ ಕಟ್ಟಿಕೊಂಡು ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಸಾಗುತ್ತಿದ್ದಾಗ ಮಲ್ಲಿಕಾರ್ಜುನ ದಾನನ್ನವರ ಅವರ ಕ್ಯಾಮೆರಾ ಕಣ್ಣಲ್ಲಿ ಕಂಡಿದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.