ADVERTISEMENT

ದರ್ಶನ ದರ್ಪಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST
ದರ್ಶನ ದರ್ಪಣ
ದರ್ಶನ ದರ್ಪಣ   

ಸ್ಫೂರ್ತಿದಾಯಕ
ಅಣ್ಣೇಶ್ವರದ ಗ್ರಾಮೀಣ ನೈರ್ಮಲ್ಯ ಸುಧಾರಣೆಯ ಹಿಂದಿನ ಶ್ರಮ ನಿಜಕ್ಕೂ ಇನ್ನಿತರ ಗ್ರಾಮಗಳಿಗೆ ಸ್ಫೂರ್ತಿ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಸಹಭಾಗಿತ್ವ ಗ್ರಾಮದ ಅಭಿವೃದ್ಧಿಯಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದೂ ಲೇಖನದಿಂದ ತಿಳಿಯುತ್ತದೆ. ಕರ್ನಾಟಕದ ಎಲ್ಲಾ ಗ್ರಾಮಗಳೂ ಈ ಮಾರ್ಗ ಅನುಸರಿಸಿದರೆ ನೈರ್ಮಲ್ಯ ಸುಧಾರಣೆ ಮಾಡಿಕೊಳ್ಳಬಹುದು.

-ಚಿದಂಬರ, ಬೆಂಗಳೂರು

ಶ್ಲಾಘನೀಯ
`ಹಸಿರು ತೋಟದ ನಡುವೆ ಪಾಠ~ ಲೇಖನದಲ್ಲಿ ತಿಳಿಸಿರುವಂತೆ ಆದಿ ಚುಂಚನಗಿರಿ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಸಿ.ಕೆ. ಸುಬ್ಬರಾಯರ ಸಾಧನೆ ಶ್ಲಾಘನೀಯ.ಜತೆಗೆ ತಾಂತ್ರಿಕ ಪಾಠದ ಬೋಧನೆ ಇತರರಿಗೆ ಮಾದರಿ.

-ಎಚ್ ಎನ್. ವಿಶ್ವನಾಥ್, ಶಿವಮೊಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.