
ಪ್ರಜಾವಾಣಿ ವಾರ್ತೆ
ಕ್ರಿಯೇಟಿವ್ ಥಿಯೇಟರ್ ಆಶ್ರಯದಲ್ಲಿ ಜೆ.ಪಿ.ನಗರದ ರಂಗಶಂಕರದಲ್ಲಿ ಇಂದು (ಜೂ.21)ಖ್ಯಾತ ಸಾಹಿತಿ ಜಿ.ಪಿ.ರಾಜರತ್ನಂ ಅವರ ಬದುಕು ಬರಹಗಳ ಪ್ರಸ್ತುತಿ ನಡೆಯಲಿದೆ. ಖ್ಯಾತ ರಂಗ ಕಲಾವಿದೆ ಲಕ್ಷ್ಮಿಚಂದ್ರಶೇಖರ್ ಹಾಗೂ ಸುಂದರ್ ಮುಖ್ಯ ಪಾತ್ರವರ್ಗದಲ್ಲಿದ್ದಾರೆ. ನಿರ್ದೇಶನ:ಜೋಸೆಫ್. ಸಂಜೆ 7.30. ಟಿಕೇಟ್ ದರ:100 ರೂ. ವಿವರಗಳಿಗೆ: 96206 04479.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.