ADVERTISEMENT

ಸಂತೆಯಲ್ಲಿ ಸಡಗರ

ಪಿಕ್ಚರ್ ಪ್ಯಾಲೇಸ್

ರಂಜು ಪಿ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST
ಸಂತೆಯಲ್ಲಿ ಸಡಗರ
ಸಂತೆಯಲ್ಲಿ ಸಡಗರ   

ಬಣ್ಣಗಳ ಭಾವದೋಕುಳಿ ಅಲ್ಲಿ ಮನೆ ಮಾಡಿತ್ತು. ಬಗೆಬಗೆಯ ಚಿತ್ರಗಳು ಕ್ಯಾನ್‌ವಾಸ್‌ ಮೇಲೆ ಮೂಡಿದ್ದವು. ಇತ್ತೀಚೆಗೆ ಅಗಲಿದ ರಾಷ್ಟ್ರಕವಿ ಜಿಎಸ್‌ಎಸ್‌, ರಾಜವಂಶಸ್ಥ ಒಡೆಯರ್‌ ಅವರ ಭಾವಚಿತ್ರವನ್ನು ಮಕ್ಕಳು ತಮ್ಮ ಮುಖದ ಮೇಲೆ ರಚಿಸಿ ಗಮನ ಸೆಳೆದರು.

ಚಿತ್ರಸಂತೆಗಾಗಿ ಕಾಯುತ್ತಿದ್ದ ಬೆಂಗಳೂರಿಗರ ಜತೆಗೆ ವಿದೇಶಿಯರೂ ಒಂದಷ್ಟು ಖರೀದಿ ಮಾಡಿ ಪುಳಕಿತಗೊಂಡರು. ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಬಳಗ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಕಲಾಕೃತಿ ರಚನೆಯಲ್ಲಿ ತಲ್ಲೀನರಾಗಿದ್ದರು. ವಾರ್ಷಿಕ ಕಲಾಜಾತ್ರೆಯಲ್ಲಿ ಕಂಡ ಹಲವು ದೃಶ್ಯಗಳನ್ನು ಛಾಯಾಗ್ರಾಹಕ ರಂಜು ಪಿ. ಸೆರೆಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.