ADVERTISEMENT

ಎಎಪಿಯ ಮತ್ತೊಬ್ಬ ಶಾಸಕ ಬಂಧನ

ಏಜೆನ್ಸೀಸ್
Published 6 ನವೆಂಬರ್ 2016, 7:33 IST
Last Updated 6 ನವೆಂಬರ್ 2016, 7:33 IST
ರಿತುರಾಜ್‌ ಗೋವಿಂದ್‌
ರಿತುರಾಜ್‌ ಗೋವಿಂದ್‌   

ನವದೆಹಲಿ: ದೆಹಲಿಯ ಕಿರಾರಿ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕ ರಿತುರಾಜ್‌ ಗೋವಿಂದ್‌ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಛಠ್‌ ಪೂಜಾ ಆಚರಣೆ ವೇಳೆ ರಿತುರಾಜ್‌ ಗೋವಿಂದ್‌ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪಕ್ಷದ ಮುಖಂಡರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.