ADVERTISEMENT

ಕರ್ನಾಟಕ 5.966 ಟಿಎಂಸಿ ಕಾವೇರಿ ನೀರು ಹರಿಸುವುದು ಬಾಕಿ; ತಮಿಳುನಾಡು ಸರ್ಕಾರದಿಂದ ಸುಪ್ರೀಂಗೆ ಅರ್ಜಿ

ಏಜೆನ್ಸೀಸ್
Published 5 ಜುಲೈ 2017, 6:18 IST
Last Updated 5 ಜುಲೈ 2017, 6:18 IST
ಕರ್ನಾಟಕ 5.966 ಟಿಎಂಸಿ ಕಾವೇರಿ ನೀರು ಹರಿಸುವುದು ಬಾಕಿ; ತಮಿಳುನಾಡು ಸರ್ಕಾರದಿಂದ ಸುಪ್ರೀಂಗೆ ಅರ್ಜಿ
ಕರ್ನಾಟಕ 5.966 ಟಿಎಂಸಿ ಕಾವೇರಿ ನೀರು ಹರಿಸುವುದು ಬಾಕಿ; ತಮಿಳುನಾಡು ಸರ್ಕಾರದಿಂದ ಸುಪ್ರೀಂಗೆ ಅರ್ಜಿ   

ನವದೆಹಲಿ: ಕರ್ನಾಟಕದಿಂದ ಕೂಡಲೇ ಕಾವೇರಿ ನೀರು ಹರಿಸಲು ಸೂಚಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದೆ.

ಕಾವೇರಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶವನ್ನು  ಕರ್ನಾಟಕ ಸರಿಯಾಗಿ ಪಾಲನೆ ಮಾಡಿಲ್ಲ. ತಮಿಳುನಾಡಿಗೆ ಇನ್ನೂ 5.966 ಟಿಎಂಸಿ ನೀರು ಹರಿಸುವುದು ಬಾಕಿ ಇರುವುದಾಗಿ ಕೋರ್ಟ್‌ಗೆ ತಮಿಳುನಾಡು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT