ನವದೆಹಲಿ (ಪಿಟಿಐ): ನಿಗದಿಯಂತೆ ಮುಂದಿನ ವಾರ ಬೀಜಿಂಗ್ಗೆ ಸೇನಾ ನಿಯೋಗ ಕಳುಹಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, 30 ಜನರ ಬದಲಿಗೆ ಕೇವಲ 15 ಮಂದಿಯನ್ನು ನಿಯೋಗದಲ್ಲಿ ಒಳಗೊಳ್ಳಲು ಉದ್ದೇಶಿಸಿದೆ.
ಈ ನಿಯೋಗದಲ್ಲಿದ್ದ ಅರುಣಾಚಲದ ಐಎಎಫ್ ಅಧಿಕಾರಿಗೆ ವೀಸಾ ನೀಡಲು ಚೀನಾ ನಿರಾಕರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.