ADVERTISEMENT

ತಲ್ವಾರ್‌ ದಂಪತಿಗಿಲ್ಲ ಬಿಡುಗಡೆ ಭಾಗ್ಯ

ಪಿಟಿಐ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST

ಅಲಹಾಬಾದ್‌ : ಏಕೈಕ ಪುತ್ರಿ ಆರುಷಿ ಮತ್ತು ಮನೆಗಲಸದ ಹೇಮರಾಜ್‌ ಕೊಲೆ ಆರೋಪದಿಂದ ಖುಲಾಸೆಯಾದರೂ ರಾಜೇಶ್‌ ಮತ್ತು ನೂಪೂರ್‌ ತಲ್ವಾರ್ ದಂಪತಿಗೆ ಇನ್ನೂ ಬಿಡುಗಡೆ ಭಾಗ್ಯ ಬಂದಿಲ್ಲ.

ಸದ್ಯ ತಲ್ವಾರ್‌ ದಂಪತಿ ದಾಸ್ನಾದ ಕಾರಾಗೃಹದಲ್ಲಿದ್ದಾರೆ. ಅಲಹಾಬಾದ್‌ ಹೈಕೋರ್ಟ್‌ನ ಅಧಿಕೃತ ಆದೇಶ ಪ್ರತಿ ಇನ್ನೂ ಜೈಲಿನ ಅಧಿಕಾರಿಗಳ ಕೈಸೇರಿಲ್ಲ ಎಂದು ದಂಪತಿಯ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT