ADVERTISEMENT

ದಿನಕರನ್‌ ಹೊಸ ಪಕ್ಷ 15ರಂದು ಘೋಷಣೆ

ಪಿಟಿಐ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

ಚೆನ್ನೈ: ಮದುರೆ ಜಿಲ್ಲೆಯ ಮೆಲೂರಿನಲ್ಲಿ ಮಾರ್ಚ್‌ 15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಪಕ್ಷದ ಘೋಷಣೆ ಮತ್ತು ಪಕ್ಷದ ಧ್ವಜ ಅನಾವರಣಗೊಳಿಸಲಾಗು
ವುದು ಎಂದು ಎಐಎಡಿಎಂಕೆ ಉಚ್ಚಾಟಿತ ನಾಯಕ ಟಿ.ಟಿ.ವಿ. ದಿನಕರನ್‌ ಭಾನುವಾರ ಹೇಳಿದ್ದಾರೆ.

ನಟ ಕಮಲಹಾಸನ್‌ ಅವರು ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ ಕೆಲ ವಾರಗಳ ಅಂತರದಲ್ಲೇ ದಿನಕರನ್‌ ಈ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT