ADVERTISEMENT

ನಾಗಪುರ: ಕುಖ್ಯಾತ ರೌಡಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ನಾಗಪುರ (ಪಿಟಿಐ): ಕುಖ್ಯಾತ ರೌಡಿ ಇಕ್ಬಾಲ್ ಶೇಖ್ ಅಲಿಯಾಸ್ ಗುರು (30) ಎನ್ನುವವನ ಮೇಲೆ ರೊಚ್ಚಿಗೆದ್ದ ಜನರ ಗುಂಪೊಂದು ದಾಳಿ ಮಾಡಿ ಸಾಯಿಸಿರುವ ಘಟನೆ ಇಲ್ಲಿನ ಅಮರಾವತಿ ರಸ್ತೆಯಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಏಕಾಏಕಿ ಜನರ ಗುಂಪು ರೌಡಿಯ ಮೇಲೆ ಕತ್ತಿ, ಕಲ್ಲು, ಕ್ರಿಕೆಟ್ ಗ್ಯಾಟ್ ಮತ್ತು ಮರದ ಕೋಲಿನಿಂದ ದಾಳಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.