ನವದೆಹಲಿ: ಪ್ರತಿ ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆಯುವ ಆಕರ್ಷಕ ಪಾಳಿ ಬದಲಾವಣೆ ಕವಾಯತು ವೀಕ್ಷಿಸಲು 200 ಜನರಿಗೆ ಅವಕಾಶ ಕಲ್ಪಿಸಿ ರಾಷ್ಟ್ರಪತಿ ಪ್ರಣವ್ ಕ್ರಮ ಕೈಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.