ಅಗರ್ತಲ (ಪಿಟಿಐ): ಗಡಿ ಪ್ರದೇಶದಲ್ಲಿ ಎರಡು ಮಾರುಕಟ್ಟೆಗಳನ್ನು ಸ್ಥಾಪಿಸುವ ಸಲುವಾಗಿ ತ್ರಿಪುರಾ ಸರ್ಕಾರ ನೆರೆಯ ಬಾಂಗ್ಲಾದೇಶದಿಂದ ಅನುಮತಿಗಾಗಿ ಕಾಯುತ್ತಿದೆ ಎಂದು ಕೇಂದ್ರ ಉದ್ದಿಮೆ ಮತ್ತು ವಾಣಿಜ್ಯ ಖಾತೆಯ ಸಚಿವ ಜಿತೇಂದ್ರ ಚೌಧರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.