ADVERTISEMENT

ರಾಮ್‌ದೇವ್‌ಗೆ ಜಾಮೀನು ರಹಿತ ವಾರಂಟ್

ಪಿಟಿಐ
Published 14 ಜೂನ್ 2017, 19:30 IST
Last Updated 14 ಜೂನ್ 2017, 19:30 IST
ರಾಮ್‌ದೇವ್‌ಗೆ ಜಾಮೀನು ರಹಿತ ವಾರಂಟ್
ರಾಮ್‌ದೇವ್‌ಗೆ ಜಾಮೀನು ರಹಿತ ವಾರಂಟ್   

ಚಂಡೀಗಡ: ಕಳೆದ ವರ್ಷ ಏಪ್ರಿಲ್‌3ರಂದು ನಡೆದ ಸದ್ಭಾವನಾ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಯೋಗಗುರು ಬಾಬಾ ರಾಮ್‌ದೇವ್‌ ಅವರಿಗೆ ಹರಿಯಾಣದ ಕೋರ್ಟ್‌ ಜಾಮೀನುರಹಿತ ವಾರಂಟ್‌ಗೆ ಆದೇಶಿಸಿದೆ.

ಇವರ ವಿರುದ್ಧ ಕಾಂಗ್ರೆಸ್‌ ಮುಖಂಡ ಸುಭಾಶ್‌ ಭಾತ್ರಾ ದೂರು ಸಲ್ಲಿಸಿದ್ದರು. ಕೋರ್ಟ್‌ ಆದೇಶವಿದ್ದರೂ ಖುದ್ದು ಹಾಜರು ಆಗದ ಕಾರಣ, ಕೋರ್ಟ್‌ ವಾರಂಟ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT