ಬೃಂದಾವನ: ಏಕಾಂತ ಬದುಕು ಸಾಗಿಸಬೇಕೆಂಬ ಸಂಪ್ರದಾಯವನ್ನು ಮುರಿದು ಆಶ್ರಮದಿಂದ ಹೊರಬಂದ ಇಲ್ಲಿನ ವಿಧವೆಯರು ಸತತ ಆರನೇ ವರ್ಷವೂ ಐತಿಹಾಸಿಕ ಗೋಪಿನಾಥ್ ದೇವಾಲಯದಲ್ಲಿ ಮಂಗಳವಾರ ಹೋಳಿ ಆಚರಿಸಿದರು.
ಪ್ರಧಾನಿಗೆ ನೀಡಲೆಂದು ವಿಶೇಷ ಸಿಹಿ ತಿಂಡಿಗಳನ್ನೂ ತಯಾರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.