ADVERTISEMENT

ವಿಶ್ವಸಂಸ್ಥೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ಭುವನೇಶ್ವರ (ಪಿಟಿಐ): ಅಕ್ಟೋಬರ್‌­ನಲ್ಲಿ ಕಾಣಿಸಿಕೊಂಡ ಫೈಲಿನ್‌ ಚಂಡ­ಮಾ­ರು­ತದ ಭೀಕರತೆಯನ್ನು ಕಡಿಮೆಗೊಳಿಸು­ವಲ್ಲಿ ಒಡಿಶಾ ಸರ್ಕಾರ ಯಶಸ್ವಿಯಾ­ಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.