ಯಾವ ಹಾಡ ಹಾಡಲಿ ಯಾವ ಹಾಡಿನಿಂದ ನಿಮಗೆ ನೆಮ್ಮದಿಯನು ನೀಡಲಿ?... ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಈ ಹಾಡಿನ ರೂಪಕದಂತೆ, ನೂರಾರು ಮನೆಮಠಗಳನ್ನು, ಸಾವಿರಾರು ಜನರನ್ನು ಬಲಿತೆಗೆದುಕೊಂಡ ಜಲಪ್ರಳಯದಿಂದ ತತ್ತರಿಸಿದ ಉತ್ತರಾಖಂಡದ ಸೋನ್ಪ್ರಯಾಗ್ನಲ್ಲಿ ಚಿಂತಾಕ್ರಾಂತನಾಗಿ ಕಲ್ಲುಬಂಡೆಗಳ ಮೇಲೆ ಕುಳಿತ ಬಾಲಕನೊರ್ವ ಮಂಗಳವಾರ ಕಂಡು ಬಂದ್ದದ್ದು ಹೀಗೆ... -ಎಎಫ್ಪಿ ಚಿತ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.