ADVERTISEMENT

30 ಮಕ್ಕಳ ಸಹಿತ ನದಿಗುರುಳಿದ ಶಾಲಾ ಬಸ್ಸು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 11:10 IST
Last Updated 26 ಸೆಪ್ಟೆಂಬರ್ 2011, 11:10 IST

ತಿರುವನಂತಪುರ (ಪಿಟಿಐ): ತಿರುವನಂತಪುರ ಸಮೀಪ ಸುಮಾರು 30 ಮಂದಿ ಮಕ್ಕಳಿದ್ದ ಶಾಲಾ ಬಸ್ಸೊಂದು ನದಿಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಕಾಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.