ತಮಿಳುನಾಡಿನ ಕೂನೂರು ಸಮೀಪ ಬುಧವಾರ ಸೇನಾ ಹೆಲಿಕಾಪ್ಟರ್ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸುತ್ತಿದೆ. ವೆಲ್ಲಿಂಗ್ಟನ್ಗೆ ತಲುಪಿರುವ ತನಿಖಾಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 12:57 IST
Last Updated 10 ಡಿಸೆಂಬರ್ 2021, 12:57 IST
ಹೆಲಿಕಾಪ್ಟರ್ ಪತನದಲ್ಲಿ ನಿಧನರಾದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಪಾರ್ಥಿವ ಶರೀರದ ಅಂತಿಮ ಯಾತ್ರೆ (ಚಿತ್ರ ಕೃಪೆ: ಐಎಎನ್ಎಸ್)
ತಮಿಳುನಾಡಿನ ಕೂನೂರಿನ ಅಪಘಾತ ನಡೆದ ಸ್ಥಳ ಪರಿಶೀಲಿಸಿದ ಸೇನಾ ಸಿಬ್ಬಂದಿ (ಚಿತ್ರ ಕೃಪೆ: ಎಎಫ್ಪಿ)
ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ (ಚಿತ್ರ ಕೃಪೆ: ಎಎಫ್ಪಿ)
ತನಿಖೆಗಾಗಿ ಡ್ರೋನ್ ಬಳಕೆ (ಚಿತ್ರ ಕೃಪೆ: ಎಎಫ್ಪಿ)
ಬುಧವಾರ ನಡೆದ ಅಪಘಾತದಲ್ಲಿ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. (ಚಿತ್ರ ಕೃಪೆ: ಎಎಫ್ಪಿ)
ಹೆಲಿಕಾಪ್ಟರ್ ದುರಂತದ ಬಗ್ಗೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ. (ಚಿತ್ರ ಕೃಪೆ: ಎಎಫ್ಪಿ)
ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂತಿಮ ನಮನ (ಚಿತ್ರ ಕೃಪೆ: ಪಿಟಿಐ)
ಜನರಲ್ ಬಿಪಿನ್ ರಾವತ್ಗೆ ಅಂತಿಮ ನಮನ ಸಲ್ಲಿಸಿದ ಮರಳು ಶಿಲ್ಪಿ ಅಜಯ್ ರಾವತ್ (ಚಿತ್ರ ಕೃಪೆ: ಪಿಟಿಐ)
ಪಾಟ್ನಾ ಸರ್ಕಾರಿ ಶಾಲಾ ಮಕ್ಕಳಿಂದ ಗೌರವ (ಚಿತ್ರ ಕೃಪೆ: ಪಿಟಿಐ)
ಶ್ರೀನಗರದಲ್ಲಿ ಮೇಣದ ಬತ್ತಿ ಹಿಡಿದು ಮೆರವಣಿಗೆ (ಚಿತ್ರ ಕೃಪೆ: ಐಎಎನ್ಎಸ್)